ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯಕ್ರಮ
ನಂತರ ನಡೆದ ಪುನಶ್ಚೇತನ ಕಾರ್ಯದಲ್ಲಿ ಸಮಾಜ ವಿಜ್ಞಾನ ಶಿಕ್ಷಕರ ತರಗತಿ ಬೋಧನೆ&ವಿಷಯ ಪ್ರಭುತ್ವದ ಬಗ್ಗೆ ಶ್ರೀ ಕೃಷ್ಣಶಾಸ್ತ್ರಿ ಬಾಳಿಲ ಇವರು ಸಾಕಷ್ಟು ಮಾಹಿತಿ ನೀಡಿದರು.ಕಾರ್ಯಕ್ರಮದ ಎರಡನೇ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಉಡುಪಿ ಇಲ್ಲಿನ ಶಿಕ್ಷಣಾಧಿಕಾರಿ ಶ್ರೀ ಅಶೋಕ್ ಕಾಮತ್ ಇವರು ಹತ್ತನೇ ತರಗತಿಯ ಬದಲಾದ ಪರೀಕ್ಷಾ ಪದ್ಧತಿ ಬಗ್ಗೆ &ಮುಂದಿನ ದಿನದಲ್ಲಿ ಹೆಚ್ಚಿನ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.
ವರದಿ:ಭಾಗ್ವತ್
ಸ.ಶಿ.ಸ.ಪ್ರೌ.ಶಾ.ಕೆದೂರು
dear bhagwath sir
ಪ್ರತ್ಯುತ್ತರಅಳಿಸಿu have done a good job
Great sir
ಪ್ರತ್ಯುತ್ತರಅಳಿಸಿregards
Guru, ITfC